ಸೇವಾಂಜಲಿ ಪ್ರತಿಷ್ಠಾನದಿಂದ ಪಡಿತರ ವಿತರಣೆ
ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ’ ಹೆಸರಿನಂತೆ ಸಮಾಜ ಸೇವೆಯಲ್ಲಿ ಹಳ್ಳಿ ಹಳ್ಳಿಯಲ್ಲೂ ಹೆಸರನ್ನ ಪಡೆದತ೦ಹಾ ದೇವಾಲಯ ಇಂದು ನಮ್ಮ ರಾಮಲ್ಕಟ್ಟೆ ಪರಿಸರದಲ್ಲಿ ಇರುವ ಕಡು ಬಡವರಿಗೆ ಸಹಾಯ ಹಸ್ತವನ್ನು ನೀಡಿ ಕೆಲವು ದಿನಗಳಿಗೆ ಬೇಕಾದಂತಹ ಅಗತ್ಯ ಪಡಿತರ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಇದಕ್ಕೆ ಸಹಕರಿಸಿದ ಪ್ರಭಾಕರ್ ಆಚಾರ್ಯ ರಾಮಲ್ಕಟ್ಟೆ ,ಆರ್ ಎಸ್ ಜಯಾ ರಾಮಲ್ಕಟ್ಟೆ, ಉಮೇಶ್ ಕುಮಾರ್ ರೆಂಜೋಡಿ ಹಾಗು ಸಂಜೀವ ಪೂಜಾರಿ ರಾಮಲ್ಕಟ್ಟೆ , ಅಶೋಕ್ ಕುಲಾಲ್ ರಾಮಲ್ಕಟ್ಟೆ ಅವರು ಸಹಕರಿಸಿದ್ದಾರೆ. ಇದಕ್ಕಿಂತಲೂ ಹೆಚ್ಚು ಸೇವೆಯೆ ಉಸಿರಾಗಿರುವ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ನಮ್ಮೆಲ್ಲರ ನೆಚ್ಚಿನ ಕೃಷ್ಣ ಕುಮಾರ್ ಪೂ೦ಜಾ ಅವರಿಗೆ ಆತ್ಮೀಯ ಅಭಿನಂದನೆಗಳನ್ನು ಊರಿನ ಸಮಸ್ತ ನಾಗರಿಕರ ಪರವಾಗಿ ಸಲ್ಲಿಸುತ್ತ ಇದ್ದೇವೆ.